
ನಮ್ಮ ಒಕ್ಕೂಟದ ಸಾಧನೆಗಳು
5+
ಕರ್ನಾಟಕದ ವಿಭಾಗಗಳು

162+
ನೋಂದಾಯಿತ ಸಂಘಗಳು

10,000+
ನೋಂದಾಯಿತ ಸದಸ್ಯರು




ಒಕ್ಕೂಟದ ಬಗ್ಗೆ
ಹೆಣ್ಣು ಸಮಾಜದ ಕಣ್ಣು ಈ ತತ್ವದಡಿಯಲ್ಲಿ ನಮ್ಮ ಜೈನ ಸಮಾಜದ ಏಳಿಗೆಗೆ ಮಹಿಳೆಯರ ಕೊಡುಗೆ ಅಪಾರವಾದದ್ದು, ಈ ಪೈಕಿ ವೀರರಾಣಿಯರಾದ "ಉಲ್ಲಾಳದ ರಾಣಿ ಅಬ್ಬಕ್ಕ ದೇವಿ ". ಭಟ್ಕಳದ ಹಾಡುವಳ್ಳಿಯ ( ಸಂಗೀತಪುರ ) "ಮೆಣನ ರಾಣಿ ರಾಣಿ ಚೆನ್ನ ಬೈರಾ ದೇವಿ ". " ಸಂಚಿಯ ಹೊನ್ನಮ್ಮ" "ಅತ್ತಿಮಬ್ಬೆ"ಯಾರಂತಹ ಜೈನ ಮಾತೆಯರ ಕೊಡುಗೆ ಸಮಾಜಕ್ಕೆ ಮಹತ್ವವಾಗಿದೆ ವೀರ ಮಹಿಳೆ "ಜಕ್ಕಿಯಬ್ಬೆ ". ಅಜಿತ ಸೇನಾಚಾರ್ಯರ ಶಿಷ್ಯರಾಗಿ ಗಂಗಾರಾಜನ ಸೇನಾ ಪಡೆಯಲ್ಲಿ ಸೇನಾ ನಾಯಕಿಯಾಗಿ ಕಾರ್ಯ ನಿರ್ವಹಿಸಿದ್ದಾಳೆ.
Read Moreನಮ್ಮ ಸ್ಪೂರ್ತಿ

ಸ್ವರ್ಗೀಯ ಸ್ವಸ್ತಿ ಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ
ಸಂಸ್ಥಾಪಕರು ಶ್ರವಣಬೆಳಗೊಳ
ಸ್ವರ್ಗೀಯ ಮಾತೃಶ್ರೀ ರತ್ನಮ್ಮ ಹೆಗ್ಗಡೆ
ಸಂಸ್ಥಾಪಕರು ಧರ್ಮಸ್ಥಳನಮ್ಮ ಸಂಸ್ಥಾಪಕರು

ಮಾತೃಶ್ರೀ, ಡಾ. ಹೇಮಾವತಿ ವೀ ಹೆಗ್ಗಡೆ
ಸಂಸ್ಥಾಪಕರು ಶ್ರೀಕ್ಷೇತ್ರ ಧರ್ಮಸ್ಥಳ
ಶ್ರೀಮತಿ ಅನಿತಾ ಸುರೇಂದ್ರ ಕುಮಾರ್
ಸಂಸ್ಥಾಪಕರು ಶ್ರೀಕ್ಷೇತ್ರ ಧರ್ಮಸ್ಥಳ
ಶ್ರೀಮತಿ ಸುಪ್ರಿಯಾ ಹರ್ಷೇಂದ್ರ ಕುಮಾರ್
ಸಂಸ್ಥಾಪಕರು ಶ್ರೀಕ್ಷೇತ್ರ ಧರ್ಮಸ್ಥಳ

ನಮ್ಮ ವಿಭಾಗಗಳು

ಒಕ್ಕೂಟದ ಉದ್ದೇಶಗಳು

ಪರಸ್ಪರರ ಮಧ್ಯೆ ನಿರಂತರ ಸಂಪರ್ಕ
ಕರ್ನಾಟಕದ ಎಲ್ಲ ಜೈನ ಮಹಿಳೆಯರನ್ನೊಳಗೊಂಡ ಒಂದೇ ವೇದಿಕೆಯನ್ನು ರಚಿಸುವುದು.

ಇಂಟರ್ನೆಟ್
ಕಲಿಕೆ
ಮಹಿಳೆಯರಿಗೆ ಕಂಪ್ಯೂಟರ್ ಮತ್ತು ಅಂತರ್ಜಾಲದ (ಇಂಟರ್ನೆಟ್) ಕಲಿಕೆಯ ಬಗ್ಗೆ ಮಾಹಿತಿ ನೀಡುವುದು.

ಪರಸ್ಪರರ ಮಧ್ಯೆ ನಿರಂತರ ಸಂಪರ್ಕ
ಪರಸ್ಪರರ ಮಧ್ಯೆ ನಿರಂತರ ಸಂಪರ್ಕ ಸಾಧಿಸಿ ಜೈನ ಮಹಿಳೆಯರ ಸಮಸ್ಯೆಗಳನ್ನು ಅರಿಯಲು ಪ್ರಯತ್ನಿಸುವುದು.

ಚಿಂತನ,
ಮಂಥನ
ಕಾರ್ಯಕ್ರಮಗಳನ್ನು ಆಯೋಜಿಸಿ, ಚಿಂತನ, ಮಂಥನ-ವಿಚಾರ ವಿನಿಮಯ ಜ್ಞಾನ ಪ್ರಸಾರಕ್ಕೆ ಅವಕಾಶ ಒದಗಿಸುವುದು

ಮಹಿಳಾ ಶಿಕ್ಷಣಕ್ಕೆ ಪ್ರೋತ್ಸಾಹ
ಮಹಿಳಾ ಶಿಕ್ಷಣಕ್ಕೆ ಪ್ರೋತ್ಸಾಹ ಮತ್ತು ಸಹಾಯ ನೀಡುವುದು.

ಅರೋಗ್ಯದ ಬಗ್ಗೆ ಮಾಹಿತಿ
ಮಹಿಳೆಯ ಅರೋಗ್ಯದ ಬಗ್ಗೆ ಮಾಹಿತಿ ಹಾಗು ತಪಾಸಣೆ ಶಿಬಿರವನ್ನು ಏರ್ಪಡಿಸುವುದು.

ಕಾನೂನಿನ ಬಗ್ಗೆ ಮಾಹಿತಿ
ಮಹಿಳೆಯರಿಗೆ ಕಾನೂನಿನ ಬಗ್ಗೆ ಮಾಹಿತಿ ನೀಡುವುದು.

ಪ್ರತಿಭೆಗಳನ್ನ ಗುರುತಿಸುವುದು
ಮಹಿಳಾ ಪ್ರತಿಭೆಗಳನ್ನು ಗುರುತಿಸಿ ಬೆಳಕಿಗೆ ತರುವುದು.



ಸುದ್ದಿ ಮತ್ತು ವೈಶಿಷ್ಟ್ಯಗಳು

ದೇಶ ಭಕ್ತಿ ಜಿನೇಶ್ವರ ಶಕ್ತಿ - ಜ್ವಾಲಮಾಲಿನಿ ಅಧ್ಯಕ್ಷಿಣಿ ಶ್ರೀಮತಿ ಪದ್ಮಾವತಿ ಸಂಕಲ್ಪ
ಹೂವಿನಹಡಗಲಿ ಮೇ 11 ಭಾರತದ ಗಡಿ ಕಾಶ್ಮೀರದ ಪಹಾಲ್ಗಮ ನಲ್ಲಿ ಅಮಾಯಕರು ಪಾ...

ಆಪರೇಷನ್ ಸಿಂಧೂರ ಕಾರ್ಯಕ್ರಮ ಯಶಸ್ವಿಯಾಗಿರುವ ಕಾರಣಕ್ಕೆ ಪದ್ಮಾವತಿ ದೇವಿಗೆ ಅಲಂಕಾರ ಪೂಜೆ
ಛಬ್ಬಿಯಲ್ಲಿ ಅತ್ತಿಮಬ್ಬೆ ಮಹಿಳಾ ಮಂಡಳದವರು ಆಪರೇಷನ್ ಸಿಂಧೂರ ಕಾರ್ಯಕ್ರ...

ನೊಂದವರ ಬಾಳಿಗೆ ಬೆಳಕಾದರೆ ಸಂಘಟನೆಯ ಉದ್ದೇಶ ಸಾರ್ಥಕ: ಶೋಭಾ ಪಿ. ಜೀವಂಧರ್ ಜೈನ್
⚛️ನೊಂದವರ ಬಾಳಿಗೆ ಬೆಳಕಾದರೆ ಸಂಘಟನೆಯ ಉದ್ದೇಶ ಸಾರ್ಥಕ: ಶೋಭಾ ಪಿ. ಜ...

ಆನೆಕೆರೆ ಚತುರ್ಮುಖ ಬಸದಿಯ ಆದಿನಾಥ ಸ್ವಾಮಿಗೆ ಅರ್ಚನಾ ಪೂಜೆ
ಕಾರ್ಕಳ ಶ್ರೀ ಜಿ ನ ವಾಣಿ ಮಹಿಳಾ ಸಮಾಜದ ವತಿಯಿಂದ ಭ*ಆಧಿ ನಾಥ ಸ್ವಾಮಿಯ...

ಮಹಾವೀರ ಜಯಂತಿಯ ಪ್ರಯುಕ್ತ - ಮಹಾವೀರ ಸ್ವಾಮಿ ಜನ್ಮ ಕಲ್ಯಾಣೋತ್ಸವ
ಕಾರ್ಕಳ ಶ್ರೀಜಿನ ವಾಣಿ ಮಹಿಳಾ ಸಮಾಜದ ವತಿಯಿಂದ ಮಹಾವೀರ ಜಯಂತಿಯ ಪ್ರಯುಕ...

Our Locations



